ಹಗಲುಗಲುಗನಸಿನ ರಾಜಕುಮಾರ
ನನಗಿಲ್ಲ ಯಾವ ಬೇಲಿಯ ಮಮಕಾರ
ಕಲ್ಪನೆಗೆ ನಿಲುಕದು ನನ್ನ ಭಾವದ ವಿಸ್ತಾರ
ಒಂಟಿ ಬದುಕಿನ ಕಹಿರಸದ ಸಿಹಿಯಲ್ಲೆ, ಹೊಗುತಿಯೇ ಕಾಲಿಬಂಡಿಯ ಸರದಾರ!!!!!!!!
ಬದುಕು ಬಾರವಾಗಿದೆ ಬಾವನೆಗಳು ತುಂಬಿ
ಅವನ್ನು ತೂಗುಹಾಕಲು ಬೇಕಾಗಿದೆ ಒಲುಮೆಯ ತಂತಿ.
ಹುಡುಕುತಿಹೆ ಬೇಲಿಯ ಒಳಗೂ ಹೊರಗೂ
ಕಂಡದ್ದು ಮಾತ್ರ ನಿಶಾಚರ ಬೆಳಕೂ ಆ ಬೆಳಕಿನಲಿ ನಲಿವಿನ ಆಶೆಗಳೂ.!!!!!!
No comments:
Post a Comment