Tuesday, 27 January 2015

ಬಾವನೆಯೇ ಸತ್ತೊಹೊಗಿವೆ

ಭಾರವಾದ ಹೃದಯದಿಂದ ಕುಳಿತೆ ಬರೆಯಲು ಕವಿತೆಯೊಂದು
ಬಾವನೆಯೇ ಸತ್ತೊಹೊಗಿವೆ ಏನು ಬರೆಯಲಿ ಇಂದು
ಕಣ್ಣು ಕಾಣುತ್ತಿವೆ ಆದರೆ ತಿಳಿಯುತ್ತಿಲ್ಲ
ಕೈಗೆ ಹತ್ತಿರವಿದ್ದರೂ ಸಿಗುತ್ತಿಲ್ಲ
ತುಮುಲದಿಂದ ಮನಸ್ಸು ವಿಹಲ್ವಗೊಂಡಿದೆ!
ಶಕ್ತಿ ಇದ್ದರು ದೇಹ ನೆಲ ಕಂಡಿದೆ
ಅಂತಃ ಶಕ್ತಿ ಕುಗ್ಗಿದೆ ಸಹನೆ ಸತ್ತಿದೆ ವಿಚಾರ ಶಕ್ತಿ ಉರಿದು ಹೋಗಿದೆ !
ಏಕೆ ಹೀಗಾಗಿದೆ?
ಕಾರಣ, "ನಿನ್ನಲ್ಲಿ ಭಾವನೆಗಳೇ ಇಲ್ಲ!
ಇನ್ನು ಹೇಗೆ ನಿನ್ನಲ್ಲಿ ಜೀವಂತಿಕೆ ಇರಲು ಸಾದ್ಯ!
ಸತ್ತು ಹೋದ ನಿನ್ನ ಭಾವನೆಗಳಿಗೆ ಜೀವ ಕೊಡು,
ಆಗ ನಿನ್ನಲ್ಲಿ ಕನಸುಗಳು ಎಂಬ ಜೀವಂತಿಕೆ ಸೆಲೆ ನಿನ್ನಲ್ಲಿ ಪುಟಿಯುವದು
ನಿನ್ನ ಸಕಲ ಶಕ್ತಿಗಳು ವಿಜ್ರುಂಬಿಸಿ ನಿನ್ನ ಕವನವನ್ನ ಪೂರ್ಣ ಮಾಡುವವು" . @ Shivanand Gundanavar

No comments:

Post a Comment