ಹಾಡೊಂದು ಬರೆಯಲು ಕುಳಿತೆ ಬರಿದಾದ ಮನವ ತೆರೆದಿಟ್ಟು
ಬರಿ ಕಲ್ಪನೆಗಳೇ ಇಲ್ಲಿ ಭಾವದ ಮಳೆ ಇನ್ನೆಲ್ಲಿ?
ಬರಿ ಕಲ್ಪನೆಗಳೇ ಇಲ್ಲಿ ಭಾವದ ಮಳೆ ಇನ್ನೆಲ್ಲಿ?
ಎಂದೋ ಕಂಡ ನಕ್ಷತ್ರದ ನೆನಪಿಲ್ಲ
ಅದರ ಬಾವಕೆ ತೊಯ್ದ ಮನಸ್ಸಿಲ್ಲ
ಎಲ್ಲವೂ ಕುರುಡು, ಕಾಲಿ ಕಲ್ಪನೆಗಳು ಮಾತ್ರ
ಅದರ ಬಾವಕೆ ತೊಯ್ದ ಮನಸ್ಸಿಲ್ಲ
ಎಲ್ಲವೂ ಕುರುಡು, ಕಾಲಿ ಕಲ್ಪನೆಗಳು ಮಾತ್ರ
ವಾಸ್ತವದ ಜಾಡು ಹಿಡಿದು , ಕನಸುಗಳನ್ನೆಲ್ಲ ಕಡಿದು !!
ಹೊರಟಿಹೆ ಕಾಣದೂರಿಗೆ , ಕಂಡ ಕಣ್ಣಿರಿದೆ ಜೊತೆಗೆ !!! ಹೆಸರು ಶಿವಾನಂದ್ ಉಸಿರು ಕನ್ನಡ
ಹೊರಟಿಹೆ ಕಾಣದೂರಿಗೆ , ಕಂಡ ಕಣ್ಣಿರಿದೆ ಜೊತೆಗೆ !!! ಹೆಸರು ಶಿವಾನಂದ್ ಉಸಿರು ಕನ್ನಡ
Shivanna Gundanavar
No comments:
Post a Comment